ಜೂನ್ 1 ಮತ್ತು 2, 2023 ರಂದು ಭಂಕುರ ಗ್ರಾಮದ 1008 ಶಾಂತಿನಾಥ ಭಗವಾನ ಅತಿಶಯ ಕ್ಷೇತ್ರದ ಪವಿತ್ರಿಕರಣ ಹಾಗೂ ಜಿನಬಿಂಬ ಪ್ರತಿಷ್ಟಾ ಮಹೋತ್ಸವ ಆಯೋಜನೆ
General JAINISM

Posted by admin on 2023-05-22 06:57:01 |

Share: Facebook | Twitter | Whatsapp | Linkedin


ಜೂನ್ 1 ಮತ್ತು 2, 2023 ರಂದು ಭಂಕುರ ಗ್ರಾಮದ 1008 ಶಾಂತಿನಾಥ ಭಗವಾನ ಅತಿಶಯ ಕ್ಷೇತ್ರದ ಪವಿತ್ರಿಕರಣ ಹಾಗೂ ಜಿನಬಿಂಬ ಪ್ರತಿಷ್ಟಾ ಮಹೋತ್ಸವ ಆಯೋಜನೆ

ಕಲಬುರ್ಗಿ : ಜಿಲ್ಲೆಯ ಶಹಾಬಾದ ತಾಲ್ಲೂಕಿನ ಭಂಕುರ ಗ್ರಾಮದ 1008 ಶಾಂತಿನಾಥ ಭಗವಾನ ಅತಿಶಯ ಕ್ಷೇತ್ರದ ಜೀರ್ಣೋದ್ಧಾರ ಕೆಲಸವು ಪ್ರಗತಿಯಲ್ಲಿರುತ್ತದೆ.

ಜೂನ್ 1 ಮತ್ತು 2, 2023 ರಂದು ಕ್ಷೇತ್ರದ ಪವಿತ್ರಿಕರಣ ಹಾಗೂ ಜಿನಬಿಂಬ ಪ್ರತಿಷ್ಟಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಮತ್ತು ಶ್ರಾವಕಿಯರು ಭಾಗವಹಿಸಿ ತನು, ಮನ ಹಾಗೂ ಧನದ ಸಹಾಯದೊಂದಿದೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡಿಸಿಕೊಡಬೇಕೆಂದು ಕೋರಲಾಗಿದೆ.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023