ಜೈನ ಸಮಾಜಕ್ಕೆ ದುಃಖದ ಘಟನೆ : ಅಂಕಲೇಶ್ವರದಿಂದ ಸೂರತ ಕಡೆಗೆ ವಿಹಾರಿಸುತಿದ್ದಾಗ ಮುನಿರಾಜ ತತ್ವೇಶ್ಚಂದ್ರಸಾಗರ ಮಹಾರಾಜರವರು ಅಪಘಾತಕ್ಕೀಡಾಗಿದ್ದಾರೆ

General JAINISM

Posted by admin on 2023-05-18 18:01:09 | Last Updated by admin on 2024-09-16 22:22:53


ಜೈನ ಸಮಾಜಕ್ಕೆ ದುಃಖದ ಘಟನೆ : ಅಂಕಲೇಶ್ವರದಿಂದ ಸೂರತ ಕಡೆಗೆ ವಿಹಾರಿಸುತಿದ್ದಾಗ ಮುನಿರಾಜ ತತ್ವೇಶ್ಚಂದ್ರಸಾಗರ ಮಹಾರಾಜರವರು ಅಪಘಾತಕ್ಕೀಡಾಗಿದ್ದಾರೆ

ಸೂರತ : ದಿನಾಂಕ 13/05/2023 ರಂದು ಅಂಕಲೇಶ್ವರದಿಂದ ಸೂರತ ಕಡೆಗೆ ವಿಹಾರಿಸುತಿದ್ದಾಗ ಮುನಿರಾಜ ತತ್ವೇಶ್ಚಂದ್ರಸಾಗರ ಮಹಾರಾಜರವರು ಅಪಘಾತಕ್ಕೀಡಾಗಿದ್ದಾರೆ. ಪೂಜ್ಯ ಮುನಿರಾಜ ಅವರನ್ನು ಸೂರತನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿಗಳು ಸಂಪೂರ್ಣವಾಗಿ ಗುಣಮುಖರಾಗಲೆಂದು ಜೈನ ಧರ್ಮಿಯರು ಪ್ರಾರ್ಥಿಸುತಿದ್ದಾರೆ.

Recent News
Leave a Comment: